'ಸೆಲ್ಫ್ ಡಿಫೆನ್ಸ್ಗೆ ದೊಣ್ಣೆ ಇಟ್ಟುಕೊಂಡಿರುತ್ತಾರೆ': ಆಳಂದ ಕೇಸ್ ವಾಪಸ್ ಬಗ್ಗೆ ಬಿ.ಕೆ.ಹರಿಪ್ರಸಾದ್, ಡಿ.ಕೆ. ಶಿವಕುಮಾರ್ ಸಮರ್ಥನೆ
2026-05-22 5 Dailymotion
ಆಳಂದ ಗಲಾಟೆ ಸೇರಿದಂತೆ 52 ಪ್ರಕರಣಗಳನ್ನು ವಾಪಸ್ ಪಡೆದಿರುವ ಬಗ್ಗೆ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.