ಸದ್ಯಕ್ಕೆ ಸಿಎಂ ಚೇರ್ನಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ, ಸಿಎಂ ಕುರ್ಚಿ ಖಾಲಿ ಇಲ್ಲಾ: ಸಚಿವ ಹೆಚ್.ಸಿ. ಮಹದೇವಪ್ಪ
2026-05-23 3 Dailymotion
40 ವರ್ಷಗಳಿಂದ ದಲಿತ ಪರ, ಹಿಂದುಳಿದವರ ಪರ, ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುತ್ತಿದ್ದೇನೆ, ಅಧಿಕಾರ ಇರಲಿ- ಇಲ್ಲದಿರಲಿ ನಾನು ಧ್ವನಿಯಾಗಿದ್ದೇನೆ ಎಂದು ಮಾಧ್ಯಮ ಪ್ರಶ್ನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಉತ್ತರಿಸಿದರು.