ಚಿಕ್ಕಬಳ್ಳಾಪುರ: ಹಣಕ್ಕೆ ಅತ್ತಿಗೆಯನ್ನೇ ಕೊಂದು ದರೋಡೆ ಕಥೆ ಕಟ್ಟಿದ ನಾದಿನಿ, ಸೋದರ ಸಂಬಂಧಿ ಸೆರೆ
2026-05-31 12 Dailymotion
ಮಹಿಳೆಯ ಕತ್ತು ಸೀಳಿ ಹತ್ಯೆಗೈದ ದುಷ್ಕರ್ಮಿಗಳು ಮಾಂಗಲ್ಯ ಸರದೊಂದಿಗೆ ಪರಾರಿಯಾಗಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸ್ ತನಿಖೆಯಲ್ಲಿ ಅಸಲಿ ಸಂಗತಿ ಬಯಲಾಗಿದೆ.