ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ರಾಯಚೂರಿನಲ್ಲಿ 'ಭಾರತ ವನ' ಯೋಜನೆಗೆ ಚಾಲನೆ ನೀಡಿದರು.