Surprise Me!

ಆಯುಷ್ಮಾನ್ ಯೋಜನೆಯಡಿ ಎಪಿಎಲ್ ಕುಟುಂಬಗಳಿಗೆ ಹೆಚ್ಚಿನ ನೆರವು ನೀಡಲು ಚಿಂತನೆ: ಸಚಿವ ಯು ಟಿ‌ ಖಾದರ್

2026-06-08 1 Dailymotion

ಬಿಪಿಎಲ್ ಕುಟುಂಬದವರು ಯೋಜನೆಯಡಿ ಚಿಕಿತ್ಸೆ ಪಡೆದಾಗ ಯಾವುದೇ ಖಾಸಗಿ ಆಸ್ಪತ್ರೆಯು ರೋಗಿಯಿಂದ ಹಣ ಪಡೆಯಲು ಅವಕಾಶವಿಲ್ಲ. ಹಣ ಕೇಳಿದರೆ ಆರೋಗ್ಯ ಮಿತ್ರರ ಮೂಲಕ ದೂರು ನೀಡಬಹುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.

Buy Now on CodeCanyon