ಆಯುಷ್ಮಾನ್ ಯೋಜನೆಯಡಿ ಎಪಿಎಲ್ ಕುಟುಂಬಗಳಿಗೆ ಹೆಚ್ಚಿನ ನೆರವು ನೀಡಲು ಚಿಂತನೆ: ಸಚಿವ ಯು ಟಿ ಖಾದರ್
2026-06-08 1 Dailymotion
ಬಿಪಿಎಲ್ ಕುಟುಂಬದವರು ಯೋಜನೆಯಡಿ ಚಿಕಿತ್ಸೆ ಪಡೆದಾಗ ಯಾವುದೇ ಖಾಸಗಿ ಆಸ್ಪತ್ರೆಯು ರೋಗಿಯಿಂದ ಹಣ ಪಡೆಯಲು ಅವಕಾಶವಿಲ್ಲ. ಹಣ ಕೇಳಿದರೆ ಆರೋಗ್ಯ ಮಿತ್ರರ ಮೂಲಕ ದೂರು ನೀಡಬಹುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.