ಬೈಲಹೊಂಗಲದಲ್ಲಿ ಮೊದಲ ಮಳೆ ಅವಾಂತರ: ತೇಲಿ ಹೋದ ವಾಹನಗಳು; ಸವದತ್ತಿ, ಯರಗಟ್ಟಿ, ಕಿತ್ತೂರಿನಲ್ಲೂ ಮಳೆ ಆರ್ಭಟ
2026-06-08 0 Dailymotion
ಬೆಳಗಾವಿಯ ಬೈಲಹೊಂಗಲದಲ್ಲಿ ಇಂದು ಸುರಿದ ಮೊದಲ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿತು. ವಾಹನಗಳು ನೀರಿನಲ್ಲಿ ಕೊಚ್ಚಿ ಹೋದವು. ಸವದತ್ತಿ, ಯರಗಟ್ಟಿ, ಕಿತ್ತೂರಿನಲ್ಲೂ ಮಳೆ ಆರ್ಭಟಿಸಿದೆ.