Surprise Me!

ಉಡುಪಿ ಕೃಷ್ಣ ಮಠದ ಬಳಿ ತೆಲಂಗಾಣ ಪ್ರವಾಸಿಗನಿಗೆ ಹಲ್ಲೆ: ಕೇಸ್–ಕೌಂಟರ್ ಕೇಸ್ ದಾಖಲು, ಓರ್ವನ ಬಂಧನ

2026-06-10 4 Dailymotion

ವಾಹನಕ್ಕೆ ದಾರಿ ಕೊಡುವ ವಿಚಾರವಾಗಿ ಸ್ಥಳೀಯ ವ್ಯಕ್ತಿ ಹಾಗೂ ತೆಲಂಗಾಣ ಪ್ರವಾಸಿಗರ ನಡುವೆ ನಡೆದ ಗಲಾಟೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಮತ್ತು ಕೌಂಟರ್ ಕೇಸ್ ದಾಖಲಾಗಿದೆ.

Buy Now on CodeCanyon