'ಮಲಯಾಳಂ ಸ್ಟಾರ್ಗಳಂತೆ ಸಂಭಾವನೆ ಇಲ್ಲದೇ ಕಮಿಷನ್ ಬೇಸ್ ಮೇಲೆ ಸಿನಿಮಾ ಮಾಡಿದ್ರೆ ಸ್ಯಾಂಡಲ್ವುಡ್ ಬೆಳವಣಿಗೆ ಸಾಧ್ಯ': ಅವಿನಾಶ್ ಶೆಟ್ಟಿ
2026-06-13 3 Dailymotion
ಹರಿವು, ಪಿಂಗಾರ, ಆ ಕರಾಳ ರಾತ್ರಿ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಅವಿನಾಶ್ ಶೆಟ್ಟಿ ಈಟಿವಿ ಭಾರತ ವರದಿಗಾರ ರವಿಕುಮಾರ್ ಎಂ.ಕೆ ಜೊತೆಗಿನ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.