ಚಿಕ್ಕಮಗಳೂರಿನಲ್ಲಿ ಹುಲಿ-ಚಿರತೆ ಭಯಕ್ಕೆ ಶಾಲೆ ಬಿಟ್ಟ ಮಕ್ಕಳು: 41 ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕು
2026-06-13 3 Dailymotion
ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದರೆ ಸುರಕ್ಷಿತ ಪರ್ಯಾಯ ರಸ್ತೆ ನಿರ್ಮಾಣ, ಅಭಯಾರಣ್ಯದ ಗಡಿಭಾಗದಲ್ಲಿ ಕಂದಕ ಮತ್ತು ರಕ್ಷಣಾತ್ಮಕ ಬೇಲಿ ನಿರ್ಮಿಸಿ ವನ್ಯಜೀವಿಗಳು ಗ್ರಾಮ ಪ್ರವೇಶಿಸದಂತೆ ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.