ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ: ಕಿರಣ್ ಮಜುಂದಾರ್ ಶಾ
2026-06-16 0 Dailymotion
ಸಿಎಂ ಅವರೊಂದಿಗೆ ನಮ್ಮ ಭೇಟಿ ತುಂಬಾ ಚೆನ್ನಾಗಿ ನಡೆಯಿತು. ಬೆಂಗಳೂರನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಹೊಸ ಉಪಕ್ರಮಗಳಿಗೆ ನಾವೆಲ್ಲರೂ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಉದ್ಯಮಿ ಮಜುಂದಾರ್ ಶಾ ತಿಳಿಸಿದ್ದಾರೆ.