Surprise Me!

ಅಕ್ರಮ ಮಣ್ಣು ಸಾಗಣೆ, ಜೂಜಾಟ, ಸಾರಾಯಿ ದಂಧೆಕೋರರಿಗೆ ಬೆಳಗಾವಿ ಎಸ್​ಪಿ ಎಚ್ಚರಿಕೆ

2026-06-19 109 Dailymotion

ಪೊಲೀಸರು ಸಾರ್ವಜನಿಕರೊಂದಿಗೆ ಮಾತನಾಡುವಾಗ, ಯಾವುದೇ ಪರಿಸ್ಥಿತಿ ನಿಯಂತ್ರಿಸುವಾಗ ಕನಿಷ್ಠ ಶಿಸ್ತು ಮತ್ತು ಸಂಯಮ ಪ್ರದರ್ಶಿಸಬೇಕು. ಯಾರೇ ಆಗಲಿ, ಕಾನೂನು ಕೈಗೆತ್ತಿಕೊಳ್ಳುವುದನ್ನು ಇಲಾಖೆ ಸಹಿಸುವುದಿಲ್ಲ ಎಂದು ಬೆಳಗಾವಿ ಎಸ್​ಪಿ ತಿಳಿಸಿದರು.

Buy Now on CodeCanyon