ಅಕ್ರಮ ಮಣ್ಣು ಸಾಗಣೆ, ಜೂಜಾಟ, ಸಾರಾಯಿ ದಂಧೆಕೋರರಿಗೆ ಬೆಳಗಾವಿ ಎಸ್ಪಿ ಎಚ್ಚರಿಕೆ
2026-06-19 109 Dailymotion
ಪೊಲೀಸರು ಸಾರ್ವಜನಿಕರೊಂದಿಗೆ ಮಾತನಾಡುವಾಗ, ಯಾವುದೇ ಪರಿಸ್ಥಿತಿ ನಿಯಂತ್ರಿಸುವಾಗ ಕನಿಷ್ಠ ಶಿಸ್ತು ಮತ್ತು ಸಂಯಮ ಪ್ರದರ್ಶಿಸಬೇಕು. ಯಾರೇ ಆಗಲಿ, ಕಾನೂನು ಕೈಗೆತ್ತಿಕೊಳ್ಳುವುದನ್ನು ಇಲಾಖೆ ಸಹಿಸುವುದಿಲ್ಲ ಎಂದು ಬೆಳಗಾವಿ ಎಸ್ಪಿ ತಿಳಿಸಿದರು.