ಬಾರ್ ದುರಂತ; ದುರ್ಘಟನೆ ಬಳಿಕ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ: ಸಂಸದ ಯದುವೀರ್
2026-06-20 16 Dailymotion
ದಟ್ಟಗಳ್ಳಿಯಲ್ಲಿ ರೆಸ್ಟೋಬಾರ್ ಅಗ್ನಿ ದುರಂತ ಪ್ರಕರಣದಿಂದ ಜಿಲ್ಲಾಡಳಿತ ರೆಸ್ಟೋರೆಂಟ್ಗಳಿಗೆ ಬೀಗ ಹಾಕುತ್ತಿರುವ ಕ್ರಮಕ್ಕೆ ಸಂಸದ ಯದುವೀರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.