ಹನಿ ನೀರಿಗಾಗಿ ಗ್ರಾಮಗಳಲ್ಲಿ ನಿತ್ಯ ಪರದಾಟ; ದೇವರಿಗೆ ಪರುವು, ದುಗ್ಗಮ್ಮ ದೇವಿಗೆ ಎಡೆ ಇಟ್ಟು, ಮಳೆಗಾಗಿ ಕತ್ತೆ ಮದುವೆ ಮಾಡಿದ ಜನ
2026-06-23 3 Dailymotion
ದಾವಣಗೆರೆ ಜಿಲ್ಲೆಯಲ್ಲಿ ಮಳೆ ಬಾರದೆ ಜನ-ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಆ ಹಿನ್ನೆಲೆ ದಾವಣಗೆರೆ ಜನತೆ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.