ಪಾರಂಪರಿಕ ಔಷಧಿ ಎಫೆಕ್ಟ್: ದಂಪತಿಗಳ ಮೊಗದಲ್ಲಿ ಸಂತಾನದ ಮಂದಹಾಸ, ಕ್ಷೇತ್ರಕ್ಕೆ ನಟಿ ತಾರ, ನಟ ಶಶಿಕುಮಾರ್ ಭೇಟಿ
2026-06-24 13 Dailymotion
ಚಾಮರಾಜನಗರ ಜಿಲ್ಲೆಯ ದೊಡ್ಡಾಲತ್ತೂರು ಗ್ರಾಮದಲ್ಲಿ ತೊಟ್ಟಿಲು ಶಾಸ್ತ್ರ ಸಂಭ್ರಮ ಕಂಡುಬಂತು. ಹಾಗೇ ಇಲ್ಲಿನ ಪಾರಂಪರಿಕ ಔಷಧಿ ಪಡೆದ ದಂಪತಿಗಳ ಮೊಗದಲ್ಲಿ ಸಂತಾನ ಭಾಗ್ಯ ಪಡೆದ ಮಂದಹಾಸ ಮೂಡಿದೆ.