ಕಾರವಾರ : ಕುತ್ತಿಗೆ ಮಟ್ಟದ ನೀರಿನಲ್ಲಿ ಶವ ಹೊರಬೇಕಾದ ದುಸ್ಥಿತಿಯಲ್ಲಿ ದೊಡ್ಡಹಿತ್ತಲಕೇರಿ ಗ್ರಾಮಸ್ಥರು
2026-07-05 11 Dailymotion
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡಹಿತ್ತಲಕೇರಿ ಮಜರೆ ಗ್ರಾಮಸ್ಥರಿಗೆ ಕುತ್ತಿಗೆ ಮಟ್ಟದ ನೀರಿನಲ್ಲಿಯೇ ಶವ ಹೊರಬೇಕಾದ ದುಸ್ಥಿತಿ ಎದುರಾಗಿದೆ.