ಇನ್ಮುಂದೆ ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ವಾಹನಗಳಿಗಿಲ್ಲ ತಡೆ: ಮಹಾ ಸಿಎಂ-ಪ್ರಲ್ಹಾದ್ ಜೋಶಿ ಯಶಸ್ವಿ ಮಾತುಕತೆ
2026-07-08 0 Dailymotion
ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದ ರಾಜ್ಯದ ಅಡಿಕೆ ಸರಕುಗಳಿರುವ ವಾಹನಗಳ ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ ನಡೆಸಿದ್ದಾರೆ.