ಯಲ್ಲಾಪುರ ರಸ್ತೆ ಅಪಘಾತ, ಧಾರವಾಡದ 07 ಜನ ಸಾವು; ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ
2026-07-09 13 Dailymotion
ಮೃತಪಟ್ಟ 7 ಮಂದಿಯೂ ಆರ್ಥಿಕವಾಗಿ ಹಿಂದುಳಿದಿದ್ದು, ನಿನ್ನೆ ಕೊನೆಯದಾಗಿ ಕೆಸಿಡಿ ಗಣೇಶ ದೇವಸ್ಥಾನದ ಮುಂಭಾಗ ಗೆಳೆಯರೆಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.