ಹಾಸನ ಜಿಲ್ಲೆಯ ಹೆಬ್ಬನಹಳ್ಳಿಯ ಪ್ರತಾಪ್ ಕುಮಾರ್ ಎಂಬವರು ತಾವು ಬೆಳೆದ ಮೂರು ಹಲಸಿನ ಹಣ್ಣುಗಳನ್ನು ಹಲಸು ಹಾಗೂ ಮಾವು ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದು, ಎಲ್ಲರ ಗಮನ ಸೆಳೆಯಿತು.