ತಡೆಗೋಡೆ ಕುಸಿಯುವ ಮುನ್ನವೇ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅಪಾಯ ತಪ್ಪಿಸಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಸೂಚಿಸಿದ್ದಾರೆ.