ಬೆಳಗಾವಿ: ಕಟ್ಟಿಗೆ ಸೇತುವೆ ಮೇಲೆ ಸಾವಿನ ನಡಿಗೆ, ಇದು ಖಾನಾಪುರ ಕಾಡಿನ ಮಕ್ಕಳ ಕಥೆ - ವ್ಯಥೆ
2026-07-10 11 Dailymotion
ಖಾನಾಪುರ ತಾಲೂಕಿನ ನೇರಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದಲ್ಲಿ ಹರಿಯುವ ಬಂಡೂರಿ ನಾಲಾ ಮೇಲೆ ಕಟ್ಟಿಗೆ ಸೇತುವೆ ಇದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಈ ಬಗ್ಗೆ<br /> ಸಿದ್ದನಗೌಡ ಎಸ್ ಪಾಟೀಲ್ ವರದಿ.