Surprise Me!

ರೆಡ್ ಅಲರ್ಟ್ ವೇಳೆ ತರಗತಿ ನಡೆಸಿದ್ರೆ ಸಂಸ್ಥೆಗಳೇ ಹೊಣೆ: ಶಾಲಾ-ಕಾಲೇಜುಗಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಡಿಸಿ

2026-07-13 10 Dailymotion

ಮಳೆ ಮನ್ಸೂಚನೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ನೀಡುವ ರಜೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

Buy Now on CodeCanyon