ಇದ್ದು ಇಲ್ಲದಂತಾದ ಏತ ನೀರಾವರಿ ಯೋಜನೆ: ಪಂಪ್ಹೌಸ್ನಿಂದ ತಾಮ್ರದ ತಂತಿಯೇ ಕಳ್ಳತನ; ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ
2026-07-13 0 Dailymotion
ಹಾವೇರಿಯಲ್ಲಿ ಮಳೆ ಬಂದು ನದಿ ತುಂಬಿ, ನೀರು ಹರಿಯುತ್ತಿರುವ ಈ ಸಂದರ್ಭದಲ್ಲೇ ಕಿಡಿಗೇಡಿಗಳು ಪಂಪ್ಹೌಸ್ನಲ್ಲಿ ತಾಮ್ರದ ತಂತಿಗಳನ್ನು ಕಳ್ಳತನ ಮಾಡಿದ್ದು, ತಮ್ಮ ಬೆಳೆಯನ್ನೇ ನಂಬಿರುವ ರೈತರು ಕಂಗಾಲಾಗಿದ್ದಾರೆ.