Surprise Me!

ಕಾರವಾರ: ಮಳೆಗಾಲದಲ್ಲೂ ಹನಿ ನೀರಿಗಾಗಿ ಹಾಹಾಕಾರ: ತಾಲೂಕು ಪಂಚಾಯತ್​ಗೆ ಗ್ರಾಮಸ್ಥರ ಮುತ್ತಿಗೆ, ಉಗ್ರ ಪ್ರತಿಭಟನೆಯ ಎಚ್ಚರಿಕೆ!

2026-07-15 3 Dailymotion

ಅಧಿಕಾರಿಗಳು ಕನಿಷ್ಠ 2 ರಿಂದ 3 ದಿನಗಳಿಗೊಮ್ಮೆಯಾದರೂ ನೀರು ಪೂರೈಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರ ಜತೆ ಮಾಜಿ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

Buy Now on CodeCanyon