ಮಲಪ್ರಭಾ, ಘಟಪ್ರಭಾ ನದಿಗಳ ದಂಡೆಗೆ ಬೇಕಿದೆ ತಡೆಗೋಡೆ: ಸಪ್ತನದಿಗಳು ಹರಿಯುವ ಬೆಳಗಾವಿ ಜಿಲ್ಲೆಯಲ್ಲಿ ನೆರೆ ನಿಯಂತ್ರಣಕ್ಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆ
2026-07-15 2 Dailymotion
ಪಶ್ಚಿಮಘಟ್ಟದಲ್ಲಿ ಸತತ 15 ದಿನ ಮಳೆ ಸುರಿದರೆ ಸಾಕು, ಬೆಳಗಾವಿ ಜಿಲ್ಲೆಯ ಲಕ್ಷಾಂತರ ಜನರ ಬದುಕು ಬೀದಿಗೆ ಬೀಳುತ್ತದೆ. ಇದಕ್ಕೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಸಿದ್ದನಗೌಡ ಪಾಟೀಲ್ ಅವರ ವರದಿ.