Surprise Me!

ನೀಟ್ ಅಕ್ರಮ: ಸಿಜೇಪಿ ಪ್ರತಿಭಟನೆ 33ನೇ ದಿನ, ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿದೆ

2026-07-22 0 Dailymotion

<p>ನೀಟ್ ಅಕ್ರಮದ ವಿಚಾರದಲ್ಲಿ ದರ್ಮೇಂದ್ರ ಪ್ರದಾನ್ ರಾಜಿನಾಮೆಗೆ ಆಗ್ರಹಿಸಿ ಸಿಜೇಪಿ ನಡೆಸುತ್ತಿರುವ ಪ್ರತಿಭಟನೆ 33ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ಜಂತರ್ ಮಂತರ್‌ನಲ್ಲಿರುವ ಸಿಜೇಪಿ ನಾಯಕರೊಂದಿಗೆ ಮಾತುಕತೆಗೆ ಮುಂದಾಗಿದೆ. ಸಿಜೇಪಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದು, ನೀಟ್ ಅಕ್ರಮದ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದ್ದು, ಸರ್ಕಾರ ನೀಟ್ ಪೇಪರ್ ಲೀಕ್ ಕುರಿತು ಚರ್ಚೆಗೆ ಸಿದ್ಧ ಎಂದು ಹೇಳಿದೆ. ಕಾಂಗ್ರೆಸ್ ಸಂಸದರು ದರ್ಮೇಂದ್ರ ಪ್ರದಾನ್ ರಾಜಿನಾಮೆ ನಂತರವೇ ಚರ್ಚೆ ಎಂದು ಪಟ್ಟು ಹಿಡಿದಿದ್ದಾರೆ.</p>

Buy Now on CodeCanyon