"ಮಣಿಪುರದ ಕೋಮು ಹಿಂಸಾಚಾರಕ್ಕೆ "ಆರಂಭಾಯ್ ತೇಂಗೋಲ್" ಮತ್ತು " ಮೈತಿ ಲೀಪುನ್" ಎಂಬ ಹಿಂದಿತ್ವವಾದಿ ಸಂಘಟನೆಗಳೇ ಕಾರಣವೇ?"<br /><br />► "ಮಣಿಪುರದಲ್ಲಿ ಕುಕಿ ಗಿರಿಜನರು ಮತ್ತು ಹಿಂದೂ ಮೈತಿಗಳ ನಡುವೆ ಇದ್ದ ಜನಾಂಗೀಯ ಅಸಮಾಧಾನ ಕ್ರಿಶ್ಚಿಯನ್ ಕುಕಿಗಳ ವಿರುದ್ಧ ದಾಳಿಯಾಗಿ ಬದಲಾಗಿದೆಯೇ?"<br /><br />► "ಮಣಿಪುರದ ಕುಕಿಗಳಲ್ಲಿ ಸರ್ಕಾರ ಮತ್ತು ಮೈತಿ ಸಂಘಟನೆಗಳು ಭೀತಿ ಮೂಡಿಸಲೆಂದೇ ಕೇಂದ್ರ ಸರ್ಕಾರ ಕ್ರಮಗಳನ್ನು ತಡಮಾಡಿತೆ?"<br /><br />►► ಶಿವಸುಂದರ್ ಅವರ ಸಮಕಾಲೀನ<br /><br />#varthabharati #manipur #amitshah #bjp #rss #samakaleena #shivasundar
