"ಸಾಮಾಜಿಕ ಸಂಘಟನೆಗಳೇ ಮುಸ್ಲಿಮರನ್ನು ಗುರಿ ಮಾಡ್ತಿರೋದು ಖೇದಕರ.."<br /><br />► "ಜೈಲಿನಿಂದ ಬಂದ ರಮೇಶ್ ಗೌಡ ತಾನು ಮಾಡಿದ್ದೇ ಸರಿ ಅಂತಾನೆ.." <br /><br />► "ಫ್ರೀಡಂ ಪಾರ್ಕ್ ನಿಂದ ಕಮಿಷನರ್ ಕಚೇರಿಗೆ ಬೃಹತ್ ರ್ಯಾಲಿ ನಡೆಸ್ತೇವೆ.."<br /><br />►► ಬೆಂಗಳೂರು : ಹೋಟೆಲ್ಗೆ ನುಗ್ಗಿ ದಾಂಧಲೆ ನಡೆಸಿದ ರಮೇಶ್ ಗೌಡನ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ಸಭೆ<br /><br />#varthabharati #rameshgowda #bengaluru
