Surprise Me!

"ಕೋಮುದ್ವೇಷಕ್ಕೆ ಕನ್ನಡ ಹೋರಾಟದ ಬಣ್ಣ ಕೊಟ್ಟಿದ್ದು ಖಂಡನೀಯ.."

2023-06-21 1 Dailymotion

"ಸಾಮಾಜಿಕ ಸಂಘಟನೆಗಳೇ ಮುಸ್ಲಿಮರನ್ನು ಗುರಿ ಮಾಡ್ತಿರೋದು ಖೇದಕರ.."<br /><br />► "ಜೈಲಿನಿಂದ ಬಂದ ರಮೇಶ್ ಗೌಡ ತಾನು ಮಾಡಿದ್ದೇ ಸರಿ ಅಂತಾನೆ.." <br /><br />► "ಫ್ರೀಡಂ ಪಾರ್ಕ್ ನಿಂದ ಕಮಿಷನರ್ ಕಚೇರಿಗೆ ಬೃಹತ್ ರ‍್ಯಾಲಿ ನಡೆಸ್ತೇವೆ.."<br /><br />►► ಬೆಂಗಳೂರು : ಹೋಟೆಲ್​ಗೆ ನುಗ್ಗಿ ದಾಂಧಲೆ ನಡೆಸಿದ ರಮೇಶ್ ಗೌಡನ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ಸಭೆ<br /><br />#varthabharati #rameshgowda #bengaluru

Buy Now on CodeCanyon