ದಕ್ಷಿಣ ಕನ್ನಡ: ರಾಷ್ಟ್ರೀಯ ಹೆದ್ದಾರಿ ಅಪಘಾತದಲ್ಲಿ ಮೂವರ ಸಾವು, ರಂಬ್ಲರ್ ಸ್ಟ್ರಿಪ್ಸ್ ಅಳವಡಿಸಿದ ಪ್ರಾಧಿಕಾರ; ಏನಿದರ ಲಾಭ?
2025-12-05 28 Dailymotion
ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಳಿ ಸರ್ಕಲ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರಿನ ಮೂವರು ಮೃತಪಟ್ಟಿದ್ದರು. ಆ ಘಟನೆ ಬಳಿಕ ರಸ್ತೆಯಲ್ಲಿ ರಂಬ್ಲರ್ ಸ್ಟ್ರಿಪ್ಸ್ ಅಳವಡಿಸಲಾಗಿದೆ.