ಶಾಲೆ ನಿರ್ಮಿಸುವವರೆಗೂ ಕ್ಷೌರ ಮಾಡಿಸಿಲ್ಲ! ಐಎಎಸ್ ಆಸೆ ತ್ಯಜಿಸಿ ಮಕ್ಕಳ ಶಿಕ್ಷಣಕ್ಕಾಗಿ ವಿಶಿಷ್ಟ ಪ್ರತಿಜ್ಞೆ ಮಾಡಿದ ಬಿಹಾರದ ಯುವಕ!
2026-04-18 0 Dailymotion
ಬಿಹಾರದ ಗಯಾ ಜಿಲ್ಲೆಯ ಭಾಲುಹಾರ್ ಗ್ರಾಮದ 35 ವರ್ಷದ ಧರ್ಮೇಂದ್ರ ಕುಮಾರ್ ಎಂಬ ಯುವಕ ಸ್ಥಳೀಯ ಮಕ್ಕಳ ಶಿಕ್ಷಣಕ್ಕಾಗಿ ತಾವು ಮಾಡಿದ ವಿಶಿಷ್ಟ ಪ್ರತಿಜ್ಞೆಗಾಗಿ ಗಮನ ಸೆಳೆಯುತ್ತಿದ್ದಾರೆ.