ಸರ್ಕಾರಿ ಶಾಲೆ ಮಕ್ಕಳ ಆಶಾಕಿರಣ: ಎಲೆಮರೆ ಕಾಯಿಯಂತೆ 12 ವರ್ಷಗಳಿಂದ ಸಮಾಜಸೇವೆ ಮಾಡುತ್ತಿರುವ ಯುವಕ!
2026-06-20 10 Dailymotion
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದ ನಿವಾಸಿ ಸನ್ನಿ ಆರ್. ರಾಜಮನೆ ಎಂಬುವವರು ತಮ್ಮ ದುಡಿಮೆಯ ಒಂದಿಷ್ಟು ಹಣವನ್ನು ಸಮಾಜಸೇವೆಗೆ ಮೀಸಲಿಟ್ಟಿದ್ದಾರೆ. ಈ ಬಗ್ಗೆ ನೂರುಲ್ಲಾ ಡಿ ಮಾಡಿರುವ ವರದಿ ಇಲ್ಲಿದೆ.