<p>ಬೇಸಿಗೆ ಬಿಸಿಲಿನ ತಾಪಕ್ಕೆ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದಾರೆ ಉತ್ತರಪ್ರದೇಶದ ಮೊಹಮ್ಮದ್ ಸಮೀರ್. ಬೀದರ್ನ ಕಮಲಾ ನಗರದ GH-50 ತರಲ್ಲಿ ಈ ಘಟನೆ ನಡೆದಿದೆ. ದಿಗ್ಗಿ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ಯುವಕನಿಗೆ ತಲೆ ಸುತ್ತು ಬಂದಿದೆ. ಅಂಗಡಿ ಒಂದರ ಹೆದ್ದಾರಿ ಬದಿಯಲ್ಲಿ ಬಿದ್ದ ಪರಿಣಾಮ ಯಾರ ಗಮನಕ್ಕೂ ಬರಲಿಲ್ಲ. ಎರಡು ದಿನಗಳ ನಂತರ ರಸ್ತೆ ಪಕ್ಕದಲ್ಲಿ ಆತ ಮೃತಪಟ್ಟಿರುವುದು ಕಂಡುಬಂದಿದೆ.</p>
