ಮುನಿಸಿಕೊಂಡಿರುವ ರಾಮಲಿಂಗಾರೆಡ್ಡಿ ಅವರನ್ನು ಪಕ್ಷದ ಮುಖಂಡರು ಮಾತನಾಡಿ ಶೀಘ್ರದಲ್ಲೇ ಸಮಾಧಾನಪಡಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ತಿಳಿಸಿದ್ದಾರೆ.