ನಮ್ಮ ಅದೃಷ್ಟನೋ, ಹಣೆಬರಹವೋ ಗೊತ್ತಿಲ್ಲ. 2013ರಲ್ಲಿ ನಾನು ಸೋತ ಕಾರಣಕ್ಕೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.