ಶಿವಮೊಗ್ಗದ ಕನಸಿನಕಟ್ಟೆ ಗ್ರಾಮ ಹಾಗೂ ಹೊಳೆಬೆನವಳ್ಳಿ ಗ್ರಾಮದಲ್ಲಿ ಸಿಕ್ಕ ಎರಡೂ ಹಾವುಗಳನ್ನು ಸ್ನೇಕ್ ಕಿರಣ್ ಅವರು ಹಿಡಿದು ಕಾಡಿಗೆ ಬಿಟ್ಟುಬಂದಿದ್ದಾರೆ.